ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಬುಧವಾರ, ಮೇ 21, 2008

ಕಂಪ್ಲಿ ಸಣ್ಣ ಹನುಮಂತ ಅವರು ಕೆಲ ವರ್ಷಗಳ ಹಿಂದೆ ವಿಜಯಕರ್ನಾಟಕದಲ್ಲಿ ಬರೆದ ಹನಿಗವನ ಹೀಗಿದೆ.

ಜನರೆನ್ನುವಂತೆ ನನ್ನ ಮನಸ್ಸು ಕಬ್ಬಿಣ ಎಂದು ಗೊತ್ತಾದದ್ದು

ಆಯಸ್ಕಾಂತದಂತೆ ನಿನ್ನ ಕಣ್ಣುಗಳನ್ನು ಸೆಳೆದಾಗಲೇ !!


ಇದರ ಆಳವನ್ನು ವಿವರಿಸಲು ಶಬ್ದಗಳನ್ನು ಬಳಸುವ ಅಗತ್ಯವಿಲ್ಲ ಎಂದು ನನಗೆ ತೋರುತ್ತದೆ. ಕಬ್ಬಿಣಕ್ಕೆ ಹೋಲಿಸಲಾದ ಮನಸ್ಸು ಅದನ್ನು ಸೆಳೆದ ಆಯಸ್ಕಾಂತ ನನ್ನನ್ನು ಹನುಮಂತರ ಅಭಿಮಾನಿಯನ್ನಾಗಿ ಮಾಡಿಬಿಟ್ಟಿತು !

ಕಾಮೆಂಟ್‌ಗಳಿಲ್ಲ: